ಕಾವ್ಯಯಾನ ಗಾಂಧಿ ನಾಗರತ್ನ ಎಂ ಜಿ ಗಾಂಧಿನಡೆದ ಹಾದಿಸತ್ಯ ಅಹಿಂಸೆ ಎಂಬಕಲ್ಲು ಮುಳ್ಳುಗಳ ಗಾದಿ ನಗು ನಗುತ್ತಲೇಸವೆಸಿದರು ತುಂಡು ಬಟ್ಟೆಬಿದಿರು ಕೋಲಿನಲ್ಲಿಜೀವಿತಾವಧಿ ಬಿಡಿಸಿ ದಾಸ್ಯದಸಂಕಲೆಯಿಂದಭಾರತಾಂಬೆಯನುಹೊರಟರು ತಾ ತೊರೆದುಜಗದ ಬಂಧವನು ಮಹಾನ್ ಚೇತನದತ್ಯಾಗಮರೆತ ಜನಕೊನೆಗಾಣಿಸಿದರುರಾಷ್ಟ್ರಪಿತನ ಜೀವನ ನೆನೆಯೋಣ ವರ್ಷಕ್ಕೊಮ್ಮೆಯಾದರೂಮಹಾತ್ಮನನಡೆಯೋಣ ನಿಜದದಾರಿಯಲಿ ಒಂದು ದಿನ
Copy and paste this URL into your WordPress site to embed
Copy and paste this code into your site to embed